ಪುಸ್ತಕದ ಮುಖಬೆಲೆ - 170 ರೂಪಾಯಿಗಳು. ಆದರೆ ನಮ್ಮ ಈ ತಾಣದಲ್ಲಿ ವಿಶೇಷ ರಿಯಾಯಿತಿಯಾಗಿ 153 ರೂಪಾಯಿ ಗೆ ಈ ಪುಸ್ತಕವನ್ನು ಮಾರಾಟಕ್ಕಿಡಲಾಗಿದೆ.
ಕನ್ನಡದ ಪ್ರಸಿದ್ಧ ಕಥೆಗಾರರಾಗಿ, ಕಾದಂಬರಿಕಾರರಾಗಿ ಗುರುತಿಸಿಕೊಂಡಿರುವ ವಿವೇಕಾನಂದ ಕಾಮತ್ ಅವರ ಹೊಸ ಕಾದಂಬರಿ ’ಅಜ್ಞಾತ’. ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡು ಓದುಗರ ಪ್ರೀತಿ ಗಳಿಸಿದ ಈ ಕಾದಂಬರಿ ಬದುಕು ಮತ್ತು ಆಧ್ಯಾತ್ಮದ ಕುರಿತು ನಮ್ಮಲ್ಲಿರುವ ಅನೇಕ ಪ್ರಶ್ನೆಗಳಿಗೆ ಸರಳವಾಗಿ ಉತ್ತರ ಹುಡುಕುವ ಪ್ರಯತ್ನ ಮಾಡುತ್ತದೆ. ಈ ಕಾದಂಬರಿಗೆ ವಸುಧೇಂದ್ರ ಬೆನ್ನುಡಿ ಬರೆದಿದ್ದರೆ, ವಾಸುದೇವ ನಾಡಿಗ್ ಅವರು ಮುನ್ನುಡಿ ಬರೆದಿದ್ದಾರೆ.
'ಅಜ್ಞಾತ' ಕಾದಂಬರಿಯನ್ನು ಪರಿಚಯಿಸುವ ಲೇಖನವನ್ನು ಓದಲು 'ಪ್ರಜಾವಾಣಿ' ದಿನಪತ್ರಿಕೆಯ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ : https://www.prajavani.net/artculture/book-review/kannada-agnaatha-novel-review-799013.html
ಬೆಂಗಳೂರಿನ ವಂಶಿ ಪಬ್ಲಿಕೇಶನ್ಸ್ ಈ ಪುಸ್ತಕವನ್ನು ಪ್ರಕಟಿಸಿದೆ.