ಪುಸ್ತಕದ ಮುಖಬೆಲೆ - 110 ರೂಪಾಯಿಗಳು. ಆದರೆ ನಮ್ಮ ಈ ತಾಣದಲ್ಲಿ ವಿಶೇಷ ರಿಯಾಯಿತಿಯಾಗಿ 99 ರೂಪಾಯಿ ಗೆ ಈ ಪುಸ್ತಕವನ್ನು ಮಾರಾಟಕ್ಕಿಡಲಾಗಿದೆ.
ದ.ರಾ.ಬೇಂದ್ರೆಯವರ ’ರಮಣಹೃದಯ’ ರಮಣ ಮಹರ್ಷಿಗಳ ಸಮಸ್ತ ಉಪದೇಶವನ್ನು ಕಿರಿದರಲ್ಲೇ ಕಾಣಿಸಬಲ್ಲ ಒಂದು ಖಂಡಕಾವ್ಯವಾಗಿದೆ ಮತ್ತು ರಮಣಹೃದಯದ ಈ ವ್ಯಾಖ್ಯಾನವು ಅನುಭವಾವವೆಂಬ ಹೆಜ್ಜೆ ಮೂಡದ ಹಾದಿಯಲ್ಲಿ ಕವಿಪ್ರತಿಭೆ ಕೈಗೊಳ್ಳುವ ರಸಯಾತ್ರೆಯ ಒಂದು ಅವಲೋಕವನಾಗಿದೆ. ಈ ಕುರಿತು ಡಾ.ಟಿ.ಎನ್.ವಾಸುದೇವಮೂರ್ತಿ ಅವರು ಬರೆದಿರುವ ಬೇಂದ್ರೆ ಅನುಭಾವ ಮೀಮಾಂಸೆಯ ಪುಸ್ತಕ ’ರಮಣಹೃದಯ’.
ಬೆಂಗಳೂರಿನ ವಂಶಿ ಪಬ್ಲಿಕೇಶನ್ಸ್ ಈ ಪುಸ್ತಕವನ್ನು ಪ್ರಕಟಿಸಿದೆ.